For the best experience, open
https://m.samyuktakarnataka.in
on your mobile browser.

ಅನುರಾಗವ ಕಲಿಸಲು ಬಂದ ಕಾಟೇರ

04:34 PM Dec 28, 2023 IST | Samyukta Karnataka
ಅನುರಾಗವ ಕಲಿಸಲು ಬಂದ ಕಾಟೇರ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ “ಕಾಟೇರಾ” ಸಿನಿಮಾ ಡಿಸೆಂಬರ್‌ 29ರಂದು ತೆರೆಗೆ ಅಪ್ಪಳಿಸಲಿದ್ದು, ಇಂದು ಈ ಚಿತ್ರದ ಮತ್ತೊಂದು ‘ಅನುರಾಗವ ಕಲಿಸಲು’ ಎಂಬ ಹಾಡು ಆನಂದ್‌ ಆಡಿಯೋ ಅವರ ಯೂ ಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಗೀತೆಯನ್ನ ಯೋಗರಾಜ್ ಭಟ್ ಬರೆದಿದ್ದಾರೆ. ವಾಣಿ ಹರಿಕೃಷ್ಣ ಅವರ ಕಂಠಸಿರಿಯಲ್ಲಿ ಇಡೀ ಹಾಡು ಮೂಡಿ ಬಂದಿದೆ. ವಿ.ಹರಿಕೃಷ್ಣ ಅವರ ಸಂಗೀತವಿದೆ. ಬಿಡುಗಡೆಯಾದ ಕೆಲ ಗಂಟೆಯಲ್ಲಿ ಲಕ್ಷಕ್ಕೂ ಅಧಿಕ ಜನ ವಿಕ್ಷಿಸಿದ್ದಾರೆ, ಈ ಹಾಡನ್ನು ನಿವೊಮ್ಮೆ ನೋಡಿ “ಅನುರಾಗವ ಕಲಿಸಲು”…