For the best experience, open
https://m.samyuktakarnataka.in
on your mobile browser.

ಅವಳಿ ನಗರಕ್ಕೆ ಉಪರಾಷ್ಟ್ರಪತಿ ಆಗಮನ

11:46 AM Feb 29, 2024 IST | Samyukta Karnataka
ಅವಳಿ ನಗರಕ್ಕೆ ಉಪರಾಷ್ಟ್ರಪತಿ ಆಗಮನ

ಧಾರವಾಡ : ದೇಶದ ಉಪರಾಷ್ಟ್ರಪತಿಗಳಾದ ಜಗದೀಶ ಧನಖರ ಅವರು ಹುಬ್ಬಳ್ಳಿ - ಧಾರವಾಡ ನಗರಗಳಲ್ಲಿ ಮಾರ್ಚ್ 1 ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ದೆಹಲಿಯಿಂದ ಮಧ್ಯಾಹ್ನ 1:35 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು 2:30 ಕ್ಕೆ ಧಾರವಾಡದ ಐಐಟಿ ಆವರಣದಲ್ಲಿ ಕೇಂದ್ರೀಯ ಕಲಿಕಾ ಥಿಯೇಟರ್ ಹಾಗೂ ಸಂಪನ್ಮಾನ ಜ್ಞಾನ ಹಾಗೂ ಡಾಟಾ ಕೇಂದ್ರವನ್ನು ಉದ್ಘಾಟಿಸುವರು ನಂತರ ಸಂಜೆ 5 ಗಂಟೆಗೆ ಹುಬ್ಬಳ್ಳಿಯ ಕೋರ್ಟ್ ಹತ್ತಿರ ಡಾ.ಎಂಎಂ ಜೋಶಿ ನೂತನ ಸೂಪರ್ ಸ್ಪಶಾಲಿಟಿ ಕಣ್ಣಿನ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.