For the best experience, open
https://m.samyuktakarnataka.in
on your mobile browser.

ಉಗ್ರಾಣಕ್ಕೆ ಬೆಂಕಿ: ತಪ್ಪಿದ ಅನಾಹುತ

09:31 AM Feb 29, 2024 IST | Samyukta Karnataka
ಉಗ್ರಾಣಕ್ಕೆ ಬೆಂಕಿ  ತಪ್ಪಿದ ಅನಾಹುತ

ಕುಷ್ಟಗಿ:ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿ  ಪವನ್  ಎಲೆಕ್ಟ್ರಿಕಲ್ ಉಗ್ರಾಣಕ್ಕೆ ಬೆಳ್ಳಂ ಬೆಳಗ್ಗೆ   ಆಕಸ್ಮಿಕ ಬೆಂಕಿ ಹತ್ತಿಕೊಂಡಿದ್ದು.ತಕ್ಷಣ ಅಗ್ನಿಶಾಮಕ ಠಾಣಾಧಿಕಾರಿ  ಮಾಹಿತಿ ನೀಡಿದ್ದರಿಂದ  ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸಾಮಾಗ್ರಿಗಳಿಗೆ ಹಾನಿಯಾಗದಂತೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಕುರಿತು ಕುಷ್ಟಗಿ ಅಗ್ನಿಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.