ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಉದ್ಧವ್ ಠಾಕ್ರೆಗೆ ವಿಶ್ವಾಸಘಾತ ಆಗಿದೆ

04:11 PM Jul 15, 2024 IST | Samyukta Karnataka

ಮಹರಾಷ್ಟ್ರ : ನಾವು 'ಪುಣ್ಯ' ಮತ್ತು 'ಪಾಪ'ವನ್ನು ನಂಬುತ್ತೇವೆ. ಗೋ ಹತ್ಯೆ ಮಹಾ ಪಾಪವಾಗಿದ್ದು ಅದಕ್ಕಿಂತ ದೊಡ್ಡು ಪಾಪ ವಿಶ್ವಾಸಘಾತವಾಗಿದೆ ಎಂದು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ದೊಡ್ಡ ಪಾಪಗಳಲ್ಲಿ ಒಂದಾಗಿರುವ ವಿಶ್ವಾಸಘಾತ ಉದ್ಧವ್ ಠಾಕ್ರೆ ಅವರೊಂದಿಗೆ ಆಗಿದೆ. ಉದ್ಧವ್ ಠಾಕ್ರೆಯವರೊಂದಿಗೆ ದೊಡ್ಡ ದ್ರೋಹವಾಗಿದೆ. ಯಾರ ಹಿಂದೂ ಧರ್ಮ ಅಸಲಿ ಮತ್ತು ಯಾರದು ನಕಲಿ ಎಂಬುದು ತಿಳಿಯಬೇಕಿದೆ. ದ್ರೋಹ ಮಾಡುವವನು ಹಿಂದೂ ಆಗಲು ಸಾಧ್ಯವಿಲ್ಲ. ದ್ರೋಹವನ್ನು ಸಹಿಸುವವನು ಹಿಂದೂ ಆಗುತ್ತಾನೆ. ದ್ರೋಹ ಮಾಡಿದವರು ಹಿಂದೂಗಳಾಗಲು ಸಾಧ್ಯವಿಲ್ಲ, ಅವರ ದ್ರೋಹಕ್ಕೆ ನಾವು ಸಹ ಸಹಾನುಭೂತಿ ಹೊಂದಿದ್ದೇವೆ. ನೀವು ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವವರೆಗೆ. ಅಲ್ಲಿಯವರೆಗೆ ನಮ್ಮ ಮನದಾಳದಲ್ಲಿರುವ ನೋವು ಮಾಯವಾಗುವುದಿಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

Next Article