For the best experience, open
https://m.samyuktakarnataka.in
on your mobile browser.

ಒಪನ್ ಆಗದ ಮತಯಂತ್ರ

10:23 AM Jun 04, 2024 IST | Samyukta Karnataka
ಒಪನ್ ಆಗದ ಮತಯಂತ್ರ

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಮತ ಎಣಿಕೆ ಸಂದರ್ಭದಲ್ಲಿ ಮತಯಂತ್ರ ಒಪನ್ ಆಗದ ಕಾರಣ ತಾತ್ಕಾಲಿಕಾಗಿ ಮತ ಎಣಿಕೆ ಸ್ಥಗಿತಗೊಂಡಿದೆ.
ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ನಡೆಯುತ್ತಿರುವ ವೇಳೆ ಟೇಬಲ್ 12 ರಲ್ಲಿ ಓಪನ್ ಆಗದ ಮತಯಂತ್ರದಿಂದಾಗಿ ತಾತ್ಕಾಲಿಕವಾಗಿ ಮತ ಎಣಿಕೆ ಸ್ಥಗಿತಗೊಂಡಿದೆ.
ಉಳಿದಂತೆ ಮತ ಎಣಿಕೆಯಲ್ಲಿ ಯಾವುದೇ ಗೊಂದಲವಿಲ್ಲ.