For the best experience, open
https://m.samyuktakarnataka.in
on your mobile browser.

ಕಟ್ಟಡ ಕುಸಿತ: ಸಚಿವ ಲಾಡ್ ದಿಢೀರ್‌ ಬೆಂಗಳೂರಿಗೆ

09:48 PM Oct 22, 2024 IST | Samyukta Karnataka
ಕಟ್ಟಡ ಕುಸಿತ  ಸಚಿವ ಲಾಡ್ ದಿಢೀರ್‌ ಬೆಂಗಳೂರಿಗೆ

ಹುಬ್ಬಳ್ಳಿ: ಬೆಂಗಳೂರಿನ ಹೆಣ್ಣೂರು ಸಮೀಪದ ಬಾಬು ಸಾಬ್‌ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಇಂದು ಧಾರವಾಡದ ಪ್ರವಾಸದಲ್ಲಿದ್ದ ಸಚಿವರು ಧಾರವಾಡದಿಂದ ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಕಟ್ಟಡ ಕುಸಿತ ಪ್ರಕರಣದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಮೂವರನ್ನು ರಕ್ಷಿಸಲಾಗಿದೆ.

Tags :