For the best experience, open
https://m.samyuktakarnataka.in
on your mobile browser.

ಕರುಣಾ ಬಾರ್ ಮುಂದೆ ಕರುಣೆ ಇಲ್ಲದವರ ಅಟ್ಟಹಾಸ

12:56 PM Nov 06, 2023 IST | Samyukta Karnataka
ಕರುಣಾ ಬಾರ್ ಮುಂದೆ ಕರುಣೆ ಇಲ್ಲದವರ ಅಟ್ಟಹಾಸ

ಬೆಳಗಾವಿ: ರಜೆ ಮೇಲೆ ಬೆಳಗಾವಿಗೆ ಬಂದಿದ್ದ ಸೈನಿಕನ‌ ಮೇಲೆ ಬಾರ್ ಬಳಿ ಪುಂಡರ ಅಟ್ಟಹಾಸ.
ಗಣೇಶಪುರದಲ್ಲಿ ಮೊನ್ನೆ ನಡೆದ ಘಟನೆಯಲ್ಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ೬ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸೈನಿಕನದ್ದೇ ತಪ್ಪು ಎಂದ ಪೊಲೀಸ್ ಅಧಿಕಾರಿಗಳು.
ಮೂರು ದಿನಗಳ ಹಿಂದೆ ಯೋಧನ ಮೇಲೆ ಹಲ್ಲೆಗೈಯಲಾಗಿದ್ದು, ಹಲ್ಲೆಗೈದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‌ಅವನು ಮೆಂಟಲ್ಲಿ ಸರಿ ಇಲ್ಲವಂತೆ..

Police commissioner statement