For the best experience, open
https://m.samyuktakarnataka.in
on your mobile browser.

ಕಲಬುರಗಿಗೆ ಜನತೆಗೆ ಸಿಹಿ ಸುದ್ದಿ ಹಂಚಿಕೊಂಡ ಉಮೇಶ್‌ ಜಾಧವ್‌

01:51 PM Mar 07, 2024 IST | Samyukta Karnataka
ಕಲಬುರಗಿಗೆ ಜನತೆಗೆ ಸಿಹಿ ಸುದ್ದಿ ಹಂಚಿಕೊಂಡ ಉಮೇಶ್‌ ಜಾಧವ್‌

ಕಲಬುರಗಿಗೆ ಜನತೆಗೆ ಸಿಹಿ ಸುದ್ದಿ ಹಂಚಿಕೊಂಡ ಉಮೇಶ್‌ ಜಾಧವ್‌ ಅವರ ಮಾತುಗಳನ್ನು ಕೇಳಿ….

ಕಲಬುರಗಿ : ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ರೈಲು ಆರಂಭವಾಗಲಿದೆ ಎಂದು ಸಂಸದ ಡಾ ಉಮೇಶ್‌ ಜಾಧವ್‌ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ತಿಳಸಿದ್ದಾರೆ.

New #VandeBharatExpress b/w #Bengaluru-#Kalaburagi will be flagged off on 12th March by Narendramodi Ji