For the best experience, open
https://m.samyuktakarnataka.in
on your mobile browser.

ಆನೆ ಪ್ರತಿಮೆಯೊಂದಿಗೆ ಬಂದು ನಾಮಪತ್ರ ಸಲ್ಲಿಕೆ

03:04 PM Apr 18, 2024 IST | Samyukta Karnataka
ಆನೆ ಪ್ರತಿಮೆಯೊಂದಿಗೆ ಬಂದು ನಾಮಪತ್ರ ಸಲ್ಲಿಕೆ

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಹುಚ್ಚಪ್ಪ ವಠಾರ್ ಅವರು ಪಕ್ಷದ ಚಿಹ್ನೆ ಆನೆ ಪ್ರತಿಮೆಯೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ವರೆಗೆ ಭವ್ಯ ಮೆರವಣಿಗೆ ಮೂಲಕ ಆಗಮಿಸಿದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ಬಿಎಸ್ಪಿ ಕಾರ್ಯಕರ್ತರು ಸಮಾಗಮ ಆಯಿತು ಎರಡು ಪಕ್ಷದ ಕಾರತ್ಯಕರ್ತರು ಡಿಜೆ, ಹಲಗಿ ಬಾರಿಸಿ ಅಬ್ಬರಿಸಿದ್ದು ನೆರೆದ ಪ್ರೇಕ್ಷಕರ ಗಮನ ಸೆಳೆಯಿತು.