For the best experience, open
https://m.samyuktakarnataka.in
on your mobile browser.

ಕಾಂಗ್ರೆಸ್ ಪಕ್ಷದ ಅವನತಿಗೆ ಕ್ಷಣಗಣನೆ ಶುರು...

01:04 PM Feb 23, 2024 IST | Samyukta Karnataka
ಕಾಂಗ್ರೆಸ್ ಪಕ್ಷದ ಅವನತಿಗೆ ಕ್ಷಣಗಣನೆ ಶುರು

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅವನತಿಗೆ ಕ್ಷಣಗಣನೆ ಶುರುವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯ ತುಘಲಕ್ ಸರ್ಕಾರದ ಹೊಸ ಹಿಂದೂ ವಿರೋಧಿ ನೀತಿಗಳು…

  • ಮುಜರಾಯಿ ಇಲಾಖೆಗೆ ಹುಂಡಿ ದುಡ್ಡು, ದೇವಸ್ಥಾನಕ್ಕೆ ತೆರಿಗೆ ಭಾಗ್ಯ.
  • ಸಣ್ಣ ಸಣ್ಣ ದೇವಾಲಯಗಳಿಗೆ ಉತ್ತೇಜನದ ಹೆಸರಲ್ಲಿ ಹಣ ಲೂಟಿ ಮಾಡಿ ಚರ್ಚ್ ಮತ್ತು
    ಮಸೀದಿಗಳಿಗೆ ನೀಡುವ ತುಷ್ಟೀಕರಣದ ಸೂತ್ರ ಪಾಲನೆ.
  • ಹಿಂದೂಗಳ ಧಾರ್ಮಿಕ ಕೇಂದ್ರಗಳು ಈಗ ಸಿದ್ದು ಸರ್ಕಾರದ ಆದಾಯ ಕೇಂದ್ರ.
  • ಧಾರ್ಮಿಕ ದತ್ತಿ ಇಂದ ಧರ್ಮಾದಾಯ ಸಂಸ್ಥೆ ಎಂಬ ಮರುನಾಮಕರಣ.

ಲಜ್ಜೆಗೆಟ್ಟ ಸರ್ಕಾರದ ಹಿಂದೂ ವಿರೋಧಿ ನೀತಿಗಳಿಗೆ ನನ್ನ ಧಿಕ್ಕಾರ.ಕಾಂಗ್ರೆಸ್ ಪಕ್ಷದ ಅವನತಿಗೆ ಕ್ಷಣಗಣನೆ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.