For the best experience, open
https://m.samyuktakarnataka.in
on your mobile browser.

ಕಾಶಪ್ಪನವರ ಡೈಲಾಗ್‌ಗೆ ಜನ ಫಿದಾ..!

11:30 AM Sep 03, 2024 IST | Samyukta Karnataka
ಕಾಶಪ್ಪನವರ ಡೈಲಾಗ್‌ಗೆ ಜನ ಫಿದಾ

ಬಾಗಲಕೋಟೆ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ನಾಟಕದ ಗೆಟಪ್ ಧರಿಸಿ ಡೈಲಾಗ್ ಹೊಡೆದು ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದಾರೆ.

ಹುನಗುಂದ ಕ್ಷೇತ್ರದಲ್ಲಿ ನಡೆದ ನಾಟಕ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಲು ತೆರಳಿದ್ದ ಅವರು ಪೌರಾಣಿಕ ಪಾತ್ರ ಕಿರೀಟ, ಗದ ಹಿಡಿದು ಡೈಲಾಗ್ ಹೊಡೆದಿದ್ದು, ಸಾಮಾಜಿಕ ‌ಜಾಲತಾಣಗಳಲ್ಲಿ ವೈರಲ್ ಆಗಿದೆ.

Tags :