ಗಣೇಶ ವಿಸರ್ಜನಾ ಸಂದರ್ಭದಲ್ಲಿ ರಂಪಾಟ
09:40 AM Sep 12, 2024 IST
|
Samyukta Karnataka
ಬೀದರ್ : ಸಾರ್ವಜನಿಕ ಗಣೇಶ ವಿಸರ್ಜನಾ ಸಂದರ್ಭದಲ್ಲಿ ಪೊಲೀಸರು ಡಿಜೆ ಬಳಕೆ ತಡೆ ಹಿಡಿದಿರುವುದನ್ನು ಖಂಡಿಸಿ ಗಣೇಶ ಮಂಡಳಿಗಳಿಂದ ಗಣೇಶನ ಮೂರ್ತಿಯೊಂದಿಗೆ ಮಧ್ಯರಾತ್ರಿ 11 ಗಂಟೆ ನಂತರ ನಡು ಬೀದಿಯಲ್ಲಿ ಧರಣಿ ನಡೆಸಿದರು. ತಡರಾತ್ರಿ ಒಂದು ಗಂಟೆವರೆಗೂ ಗಣೇಶನ ಮೂರ್ತಿಗಳ ವಿಸರ್ಜನೆ ನಡೆದಿರಲಿಲ್ಲ.
Next Article