For the best experience, open
https://m.samyuktakarnataka.in
on your mobile browser.

ಚಾಮುಂಡೇಶ್ವರಿಯ ದರ್ಶನ ಪಡೆದ ರೇವಣ್ಣ, ಪ್ರತಾಪ್ ಸಿಂಹ

11:26 AM Nov 17, 2023 IST | Samyukta Karnataka
ಚಾಮುಂಡೇಶ್ವರಿಯ ದರ್ಶನ ಪಡೆದ ರೇವಣ್ಣ  ಪ್ರತಾಪ್ ಸಿಂಹ

ಲೋಕಸಭೆ ಸಂಸದ ಪ್ರತಾಪ್ ಸಿಂಹ ಹಾಗೂ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.
ಈ ಕರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸಂಸದ ಪ್ರತಾಪ್ ಸಿಂಹ ಇಂದು ಬೆಳಿಗ್ಗೆ ತಾಯಿ ಚಾಮುಂಡೇಶ್ವರಿಯ ದರ್ಶನದ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಹೊಳೆ ನರಸೀಪುರದ ಶಾಸಕರಾಗಿರುವ ಹಿರಿಯ ನೇತಾರರಾದ ಹೆಚ್.ಡಿ ರೇವಣ್ಣ ರವರ ಭೇಟಿಯಾಯಿತು ಎಂದಿದ್ದಾರೆ.