For the best experience, open
https://m.samyuktakarnataka.in
on your mobile browser.

ಜೋಕಟ್ಟೆ ಮನೆ ಕುಸಿತ: ಬಾಲಕ ಸಾವು

08:36 AM Jul 25, 2024 IST | Samyukta Karnataka
ಜೋಕಟ್ಟೆ ಮನೆ ಕುಸಿತ  ಬಾಲಕ ಸಾವು

ಮಂಗಳೂರು: ಭಾರೀ ಗಾಳಿ-ಮಳೆಗೆ ಜೋಕಟ್ಟೆಯ ಮನೆಯೊಂದರ ಮೇಲೆ ದರೆ (ತಡೆಗೋಡೆ)ಕುಸಿದು ಬಾಲಕ‌ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಮೃತ ಬಾಲಕ. ಬಾಲಕ ಆ ಮನೆಗೆ ಅತಿಥಿಯಾಗಿ ಬಂದಿದ್ದ.