For the best experience, open
https://m.samyuktakarnataka.in
on your mobile browser.

ಟಾಟಾ ಏಸ್ ದಲ್ಲಿ ಸಾಗಿಸುತ್ತಿದ್ದ ಶ್ರೀಗಂಧ ಮರದ ತುಂಡುಗಳ ವಶ

01:28 PM Sep 07, 2024 IST | Samyukta Karnataka
ಟಾಟಾ ಏಸ್ ದಲ್ಲಿ ಸಾಗಿಸುತ್ತಿದ್ದ ಶ್ರೀಗಂಧ ಮರದ ತುಂಡುಗಳ ವಶ

ಇಳಕಲ್ : ಹೊಲದಲ್ಲಿ ಬೆಳೆದ ಶ್ರೀಗಂಧ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಪೋಲಿಸ್ ಅಧಿಕಾರಿಗಳು ಬಲೆ ಬೀಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಂದಗಲ್ಲ ರಸ್ತೆಯಲ್ಲಿ ವಾಹನದಲ್ಲಿ ೭೦ ಕೆಜಿ ಶ್ರೀಗಂಧ ಮರದ ತುಂಡುಗಳನ್ನು ಸಾಗಿಸುತ್ತಿದ್ದಾಗ ವಾಹನ ಸಮೇತ ಅವುಗಳನ್ನು ಪಿಎಸ್ ಐ ಷಹಜಹಾನ ನಾಯಕ ಹಿಡಿದು ವಶಕ್ಕೆ ತೆಗೆದುಕೊಂಡರು.
ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮಾಡಲಾಗುತ್ತಿದೆ ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ