For the best experience, open
https://m.samyuktakarnataka.in
on your mobile browser.

ಟೆಕೆಟ್ ತಪ್ಪುವ ಭೀತಿ: ಹೋರಾಟದ ಹಾದಿ ಹಿಡಿದ ಬೆಂಬಲಿಗರು

11:22 AM Mar 20, 2024 IST | Samyukta Karnataka
ಟೆಕೆಟ್ ತಪ್ಪುವ ಭೀತಿ  ಹೋರಾಟದ ಹಾದಿ ಹಿಡಿದ ಬೆಂಬಲಿಗರು

ಬಾಗಲಕೋಟೆ: ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ತಪ್ಪುವ ಸೂಚನೆ ಸಿಕ್ಕಿಂತಿದೆ.
ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ಬುಧವಾರ ಹೋರಾಟದ ಹಾದಿ ಹಿಡಿದಿದ್ದಾರೆ. ನವನಗರ ಜಿಲ್ಲಾ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಗೂ ಹುನಗುಂದ-ಇಳಕಲ್ ಹೆದ್ದಾರಿ ತಡೆಗೆ ಅವರ ಅಭಿಮಾನಿಗಳು ಮುಂದಾಗಿದ್ದಾರೆ. ನವನಗರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.