For the best experience, open
https://m.samyuktakarnataka.in
on your mobile browser.

ಎಸ್‌ಟಿಎಸ್, ಹೆಬ್ಬಾರ್‌ಗೆ ಶೋಕಾಸ್ ನೋಟಿಸ್

11:19 PM Mar 02, 2024 IST | Samyukta Karnataka
ಎಸ್‌ಟಿಎಸ್  ಹೆಬ್ಬಾರ್‌ಗೆ ಶೋಕಾಸ್ ನೋಟಿಸ್

ಬೆಂಗಳೂರು: ಫೆಬ್ರವರಿ ೨೭ ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಹಿನ್ನೆಲೆಯಲ್ಲಿ ಎಸ್ ಟಿ ಸೋಮಶೇಖರ್ ಹಾಗೂ ಮತದಾನಕ್ಕೆ ಗೈರಾಗಿ ವಿಪ್ ಉಲ್ಲಂಘನೆ ಮಾಡಿದ ಶಿವರಾಂ ಹೆಬ್ಬಾರ್‌ಗೆ ಬಿಜೆಪಿ ವತಿಯಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.