ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬದುಕಿನ ಬಣ್ಣಗಳನ್ನು ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳುವ ಸುದಿನ

01:28 PM Mar 26, 2024 IST | Samyukta Karnataka

ಬೆಂಗಳೂರು: ಹೋಳಿ ಹಬ್ಬ ಒಂದು ವಿಭಿನ್ನ ಹಬ್ಬ. ಬದುಕಿನ ಬಣ್ಣಗಳನ್ನು ನಮ್ಮ ಪ್ರೀತಿಪಾತ್ರರೊಂದಿಗೆ ರಂಗುಗಳ ಮೂಲಕ ಹಂಚಿಕೊಳ್ಳುವ ಸುದಿನ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಹೋಳಿ ಹುಣ್ಣಿಮೆ ಪ್ರಯುಕ್ತ ಧಾರವಾಡ ಬಣ್ಣದ ಉತ್ಸವ-2024 ರಲ್ಲಿ ಗಡಿಗೆ ಒಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡು ಪೋಸ್ಟ್‌ ಮಾಡಿದ್ದು "ಬದುಕನ್ನು ಬಣ್ಣಮಯ ಮಾಡುವ ಬಣ್ಣಗಳ ಹಬ್ಬ"
ಹೋಳಿ ಹಬ್ಬ ಒಂದು ವಿಭಿನ್ನ ಹಬ್ಬ. ಬದುಕಿನ ಬಣ್ಣಗಳನ್ನು ನಮ್ಮ ಪ್ರೀತಿಪಾತ್ರರೊಂದಿಗೆ ರಂಗುಗಳ ಮೂಲಕ ಹಂಚಿಕೊಳ್ಳುವ ಸುದಿನ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ಷೇತ್ರದ ಕಾರ್ಯಕರ್ತರು, ಪ್ರೀತಿಪಾತ್ರರಿಗೆ ಬಣ್ಣಗಳನ್ನು ಹಚ್ಚಿ ಖುಷಿಯನ್ನು ಹಂಚಿಕೊಂಡಿದ್ದು ಬಹಳ ಸಂತಸದ ಕ್ಷಣಗಳಾಗಿದ್ದವು ಎಂದಿದ್ದಾರೆ.

Next Article