ರಂಗ ಪಂಚಮಿಯ ಶುಭಾಶಯ...
11:41 AM Mar 29, 2024 IST | Samyukta Karnataka
ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸರ್ವರಿಗೂ ರಂಗ ಪಂಚಮಿಯ ಶುಭಾಶಯ ತಿಳಿಸಿದ್ದಾರೆ.
ಸಾಮಾಜಿ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು ರಂಗ ಪಂಚಮಿಯು ನಿಮ್ಮೆಲ್ಲರ ಬಾಳಲ್ಲಿ ಸುಖ, ಸಂತೋಷ, ಅಷ್ಟೈಶ್ವರ್ಯಗಳನ್ನು ತರಲಿ. ಸರ್ವರಿಗೂ ರಂಗ ಪಂಚಮಿಯ ಶುಭಾಶಯಗಳು ಎಂದಿದ್ದಾರೆ.