For the best experience, open
https://m.samyuktakarnataka.in
on your mobile browser.

ರಾಜ್ಯಸಭೆ ಚುನಾವಣೆ ಏಜೆಂಟರ ನೇಮಕ

11:42 PM Feb 26, 2024 IST | Samyukta Karnataka
ರಾಜ್ಯಸಭೆ ಚುನಾವಣೆ ಏಜೆಂಟರ ನೇಮಕ
ಶ್ರೀ ಯು.ಬಿ ವೆಂಕಟೇಶ <br><br>ಅಧ್ಯಕ್ಷರು

ಬೆಂಗಳೂರು: ರಾಜ್ಯ ಸಭಾ ಚುನಾವಣೆಗೆ ಏಜೆಂಟರನ್ನು ನೇಮಿಸಲಾಗಿದೆ. ಪೋಲಿಂಗ್ ಏಜೆಂಟ್ ಆಗಿ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಅಜಯ್ ಮಾಕನ್ ಅವರಿಗೆ ಶಾಸಕ ರಿಜ್ವಾನ್ ಅರ್ಷದ್, ನಾಸೀರ್ ಹುಸೇನ್ ಅವರಿಗೆ ಮೇಲ್ಮನೆ ಸದಸ್ಯ ಯು.ಬಿ. ವೆಂಕಟೇಶ್, ಬಿ.ಸಿ. ಚಂದ್ರಶೇಖರ್ ಅವರಿಗೆ ನಾರಾಯಣ ಸ್ವಾಮಿ ಅವರನ್ನು ನೇಮಿಸಲಾಗಿದೆ.