ರಾಹುಲ್ ಗಾಂಧಿ ಸ್ಪರ್ದೆ: ಸ್ಮೃತಿ ಇರಾನಿಯವರ ಮೊದಲ ಪ್ರತಿಕ್ರಿಯೆ
01:17 PM May 03, 2024 IST | Samyukta Karnataka
ಅತಿಥಿಗಳಿಗೆ ಸ್ವಾಗತ, ನಾವು ಅತಿಥಿಗಳ ಸತ್ಕಾರದಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಗಾಂಧಿ ಕುಟುಂಬದ ಯಾವುದೇ ಸದಸ್ಯರು ಅಮೇಠಿಯಿಂದ ಸ್ಪರ್ಧಿಸದಿರುವುದು ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಂತಾಗಿದೆ ಎಂದಿದ್ದಾರೆ.