For the best experience, open
https://m.samyuktakarnataka.in
on your mobile browser.

ರಾಹುಲ್ ಗಾಂಧಿ ಸ್ಪರ್ದೆ: ಸ್ಮೃತಿ ಇರಾನಿಯವರ ಮೊದಲ ಪ್ರತಿಕ್ರಿಯೆ

01:17 PM May 03, 2024 IST | Samyukta Karnataka
ರಾಹುಲ್ ಗಾಂಧಿ ಸ್ಪರ್ದೆ  ಸ್ಮೃತಿ ಇರಾನಿಯವರ ಮೊದಲ ಪ್ರತಿಕ್ರಿಯೆ

ಅತಿಥಿಗಳಿಗೆ ಸ್ವಾಗತ, ನಾವು ಅತಿಥಿಗಳ ಸತ್ಕಾರದಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಗಾಂಧಿ ಕುಟುಂಬದ ಯಾವುದೇ ಸದಸ್ಯರು ಅಮೇಠಿಯಿಂದ ಸ್ಪರ್ಧಿಸದಿರುವುದು ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಂತಾಗಿದೆ ಎಂದಿದ್ದಾರೆ.