For the best experience, open
https://m.samyuktakarnataka.in
on your mobile browser.

ಸಿಪಿಐ ಅಮಾನತು

11:07 PM Dec 15, 2023 IST | Samyukta Karnataka
ಸಿಪಿಐ ಅಮಾನತು

ಬೆಳಗಾವಿ: ಕಳೆದ ಸೆಪ್ಟೆಂಬರ್ ನಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕಿತ್ತೂರು ಸಿಪಿಐ ಎಂ. ವಿ. ಹೊಸಪೇಟಿ ಅವರನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಹೈಕೋರ್ಟ್ ಅವಲೋಕನ ನಡೆಸಿತ್ತು. ಈ ಹಿನ್ನಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ. ‌