For the best experience, open
https://m.samyuktakarnataka.in
on your mobile browser.

ನಟ ದರ್ಶನ್​ ಜಾಮೀನು​ ವಿಚಾರಣೆ ಮುಂದಕ್ಕೆ

03:50 PM Sep 30, 2024 IST | Samyukta Karnataka
ನಟ ದರ್ಶನ್​ ಜಾಮೀನು​ ವಿಚಾರಣೆ ಮುಂದಕ್ಕೆ

ಬೆಂಗಳೂರು: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್‌ ಮುಂದೂಡಿದೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸೆಷನ್‌ ಕೋರ್ಟ್‌ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್‌ 4ಕ್ಕೆ ಮುಂದೂಡಿದೆ.

Tags :