For the best experience, open
https://m.samyuktakarnataka.in
on your mobile browser.

ನಾಮಪತ್ರ ಹಿಂಪಡೆದ ದಿಂಗಾಲೇಶ್ವರ ಸ್ವಾಮೀಜಿ

01:27 PM Apr 22, 2024 IST | Samyukta Karnataka
ನಾಮಪತ್ರ ಹಿಂಪಡೆದ ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡ: ಲೋಕಸಭಾ ಕ್ಷೇತೃದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಸ್ವಾಮೀಜಿ ಪರವಾಗಿ ಏಜೆಂಟ್ ಸಚಿನ್ ಪಾಟೀಲ ಹಾಗೂ ನ್ಯಾಯವಾದಿ ಅಮೃತ ಬಳ್ಳೊಳ್ಳಿ ನಾಮಪತ್ರ ಹಿಂಪಡೆದರು.
ನೂರಾರು ಭಕ್ತರೊಂದಿಗೆ ನಾಮಪತ್ರ ಸಲ್ಲಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ ಏಜೆಂಟ್ ಮೂಲಕ. ನಾಮಪತ್ರ ಹಿಂಪಡೆದರು.

ಸ್ವಾಮೀಜಿ ಪರವಾಗಿ ಏಜೆಂಟ್ ಸಚಿನ್ ಪಾಟೀಲ ಹಾಗೂ ನ್ಯಾಯವಾದಿ ಅಮೃತ ಬಳ್ಳೊಳ್ಳಿ ನಾಮಪತ್ರ ಹಿಂಪಡೆದರು.