ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಗೆದಷ್ಟು ಬಯಲಾಗುತ್ತಿದೆ ಆರ್ ಡಿ ಪಾಟೀಲ್ ಕರ್ಮ ಕಾಂಡ

01:34 PM Nov 15, 2023 IST | Samyukta Karnataka

ಕಲಬುರಗಿ: ಆರ್ ಡಿ ಪಾಟೀಲ್ ಕರ್ಮ ಕಾಂಡ ಬಗೆದಷ್ಟು ಬಯಲಾಗುತ್ತಿದೆ ಈಗ ಆತನ ಅಳಿಯ ಸಿದ್ರಾಮನನ್ನು‌ ಪೊಲೀಸರು ಬಂಧಿಸಿದ್ದಾರೆ.
ಆರ್ ಡಿ ಪಾಟೀಲ್ ಆಪ್ತರಾದ ಸಾಗರ್ ಮತ್ತು ಶಶಿಕುಮಾರ್ ಮೂಲಕ ಡೀಲ್ ಕುದರಿಸುತ್ತಿದ್ದನು ಎಂದು ತಿಳಿದು ಬಂದಿದೆ. ಎಸ್ಟು ಜನರಿಗೆ ಕೊಡ್ಬೇಕು ಅಂತ ಲೀಸ್ಟ್ ಪ್ರಕಾರ ಬ್ಲೂ ಟೂಥ್ ಸಪ್ಲೈ ಮಾಡುತ್ತಿದ್ದ ಸಾಗರಗೆ 20 ಜನರ ಲೀಸ್ಟ್ ಮಾಡಿ ಕೊಡುತ್ತಿದ್ದ ಶಶಿಕುಮಾರ್, ಲಿಸ್ಟ್ ಪ್ರಕಾರ ಒಬ್ಬಬ್ರಿಗೆ ಬ್ಲೂ ಟೂಥ್ ನಿಡುತ್ತಿದ್ದ ಸಾಗರ್ ಒಬ್ಬ ಅಭ್ಯರ್ಥಿ ಜೊತೆ ಒಬ್ಬರಿಗೆ ಉತ್ತರ ಹೇಳಲು 10 ಸಾವಿರ ರೂಪಾಯಿ ಮತ್ತು ಒಂದು ಹೊಸ ಮೊಬೈಲ್ ಕೋಡುತ್ತಿದ್ದರು.
ಸಾಗರ್ ಮತ್ತು ಶಶಿ ಕೊಟ್ಟ ಲಿಸ್ಟ್ ಪ್ರಕಾರ ಹೊಸ ಮೊಬೈಲ್ ಕೋಡುತ್ತಿದ್ದ ಸಿದ್ರಾಮ ಎಂದು ತಿಳಿದು ಬಂದಿದೆ. ಹೊಸ ಹೊಸ ಕ್ಯಾಂಡಿಡೇಟ್ ಹಿಡಿದು ಉತ್ತರ ಹೇಳಲು ಬಳಸುತ್ತಿದ್ದ ಎಲ್ಲವೂ ಆದ ಮೇಲೆ ಆರ್ ಡಿ ಪಾಟೀಲ್ ಅಳಿಯ ಸಿದ್ದರಾಮ ಮೂಲಕ ಹಣ ಪಡೆಯುತಿದ್ದ ಎಂದು ಪೊಲೀಸ್ ವಿಚಾರಣೆಯಿಂದ ಗೊತ್ತಾಗಿದೆ. ಲಿಸ್ಟ್ ಪ್ರಕಾರ ಹಣ ಪಡೆದು ಆರ್ ಡಿ ಪಾಟೀಲ್ ಬ್ಲೂಟೂತ್ ನೀಡುತ್ತಿದ್ದು ಎಂದರು.

Next Article