ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಗ್ರಾಮಸ್ಥರು

01:05 PM Oct 15, 2024 IST | Samyukta Karnataka

ವಿಡಿಯೋ ನೋಡಿ ಬಹುಪರಾಕ್‌ ಎಂದ ನೆಟ್ಟಿಗರು

ಶಿರಸಿ: ಬಾವಿಗೆ ಬಿದ್ದ ಚಿರತೆಯನ್ನು ಗ್ರಾಮಸ್ಥರೇ ರಕ್ಷಿಸಿದ ಘಟನೆ ನಡೆದಿದೆ.
ಶಿರಸಿ ತಾಲೂಕಿನ ಜಾನ್ಮನೆ ವಲಯದಲ್ಲಿ ಗ್ರಾಮಸ್ಥರೊಬ್ಬರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಕಂಡ ಗ್ರಾಮಸ್ಥರು, ಅಲ್ಲಿನ ಅರಣ್ಯ ಇಲಾಖೆಯರ ಸಹಾಯದಿಂದ ಹೊರತೆಗೆದು ಕಾಡಿಗೆ ಅಟ್ಟಿದ ಘಟನೆ ನಡೆದಿದೆ. ಆದರೆ ಈ ಘಟನೆಯಲ್ಲಿ ಗ್ರಾಮಸ್ಥರ ದೈರ್ಯ ಸಾಹಸ ಮೆಚ್ಚಲೇ ಬೇಕು ಏಕೆಂದರೆ ಚಿರತೆಯನ್ನು ಹೊರ ತೆಗೆಯಲು ಅವರು ಬಳಸಿದ ಸಲಕರಣೆ ಕೇವಲ ಹಗ್ಗ ಮತ್ತು ಆ ಹಗ್ಗಕ್ಕೆ ಒಂದು ಕಟ್ಟಗೆ ಮಾತ್ರ, ಇವುಗಳನ್ನು ಬಳಸಿ ಚಿರತೆಯನ್ನು ಹೊರತೆಗೆದು ಕಾಡಿಗೆ ಅಟ್ಟಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ಗ್ರಾಮಸ್ಥರ ಸಾಹಸಕ್ಕೆ ಬಹುಪರಾಕ್‌ ಹೇಳಿದ್ದಾರೆ.

Tags :
#ಚಿರತೆ#ಶಿರಸಿ
Next Article