For the best experience, open
https://m.samyuktakarnataka.in
on your mobile browser.

ಬೆಂಕಿ: ಒಂದೇ ಕುಟುಂಬದ 7ಜನ ಬಲಿ

10:10 PM Oct 06, 2024 IST | Samyukta Karnataka
ಬೆಂಕಿ  ಒಂದೇ ಕುಟುಂಬದ 7ಜನ ಬಲಿ

ಮುಂಬೈ: ಭಾನುವಾರ ಮುಂಜಾನೆ ಚೆಂಬೂರಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಅಪ್ರಾಪ್ತ ವಯಸ್ಸಿನವರೂ ಸೇರಿದಂತೆ ಒಂದೇ ಕುಟುಂಬದ ಏಳು ಜನ ಮೃತಪಟ್ಟಿದ್ದಾರೆ. ಈ ಕುಟುಂಬ ೪೦ ವರ್ಷಗಳಿಂದ ಅದೇ ಸ್ಥಳದಲ್ಲಿ ವಾಸಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಆ ಕುಟುಂಬದ ಇಬ್ಬರು ಅದೃಷ್ಟವಶಾತ್ ಬದುಕುಳಿದಿದ್ದಾರೆ.