For the best experience, open
https://m.samyuktakarnataka.in
on your mobile browser.

ಭೂ ಸಂತ್ರಸ್ತ ಹೋರಾಟಗಾರರ ಬಂಧನ

11:45 AM Oct 14, 2024 IST | Samyukta Karnataka
ಭೂ ಸಂತ್ರಸ್ತ ಹೋರಾಟಗಾರರ ಬಂಧನ

ಬಳ್ಳಾರಿ: ಬಿಟಿಪಿಎಸ್ ಮತ್ತು ಇತರೆ ಕೈಗಾರಿಕಾ ಪ್ರದೇಶಗಳಿಗೆ ಜಮೀನು ನೀಡಿದ ಭೂ ಸಂತ್ರಸ್ತರು ಸಿಎಂ ಗೆ ಮನವಿ ಸಲ್ಲಿಸಲು ಆಗಮಿಸುತ್ತಿದ್ದ ವೇಳೆ ಪೊಲೀಸರು ಅವರನ್ನು ತಡೆದು ಬಂಧಿಸಿದರು.
ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಯುಳ್ಳ ಮನವಿ ನೀಡಲು ಹೋರಾಟಗಾರರು ಆಗಮಿಸುತ್ತಿದ್ದರು. ಈ ವೇಳೆ ಅವರನ್ನೆಲ್ಲ ತಡೆದು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು.

Tags :