For the best experience, open
https://m.samyuktakarnataka.in
on your mobile browser.

ಮೋದಿಗೆ ಜಪಮಾಲೆ ನೀಡಿದ ಸಾಧು ಮಹರಾಜ

03:27 PM May 03, 2024 IST | Samyukta Karnataka
ಮೋದಿಗೆ ಜಪಮಾಲೆ ನೀಡಿದ ಸಾಧು ಮಹರಾಜ

ಸಾಧುವೊಬ್ಬರಿಂದ ನರೇಂದ್ರ ಮೋದಿ ಜಪಮಾಲೆ ಪಡೆದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್​ನಲ್ಲಿ ಚುನಾವಣಾ ಸಮಾವೇಶದಲ್ಲಿ ಮೋದಿ ಭಾಷಣ ಮಾಡುತ್ತಿದ್ದಾಗ ಸಾಧುವೊಬ್ಬರು ಜಪಮಾಲೆ ಪ್ರದರ್ಶಿಸಿದ್ದಾರೆ ಆಗ ಸಾಧುವನ್ನು ಕಂಡು ನರೇಂದ್ರ ಮೋದಿ ವೇದಿಕೆಯಿಂದಲೇ ಮಾತನಾಡಿ ಪ್ರಸಾದವನ್ನು ತಂದಿದ್ದಿರಾ ಎಂದು ಪ್ರಶ್ನಿಸಿದ್ದಾರೆ ಮತ್ತು ಮಹಾತ್ಮರೆ ಜಪಮಾಲೆ ನೀಡಿ ಆಗಿನಿಂದಲೂ ಕೈ ಮೇಲೆತ್ತಿ ಹಿಡಿದಿದ್ದಿರಿ ಮಹಾತ್ಮರೆ, ನಿಮ್ಮ ಮಾಲೆ ನನಗೆ ತಲುಪುತ್ತದೆ, ನನ್ನನ್ನು ಆಶೀರ್ವದಿಸುತ್ತಿರುವ ನಿಮಗೆ ನನ್ನ ಪ್ರಣಾಮಗಳು’ ಎಂದಿದ್ದಾರೆ.