For the best experience, open
https://m.samyuktakarnataka.in
on your mobile browser.

ರಸ್ತೆ ಅಪಘಾತದಲ್ಲಿ ಯೋಧ ಸಾವು

07:57 PM Dec 22, 2023 IST | Samyukta Karnataka
ರಸ್ತೆ ಅಪಘಾತದಲ್ಲಿ ಯೋಧ ಸಾವು

ಕುಷ್ಟಗಿ: ತಾಲೂಕಿನ ಯರಿಗೋನಾಳ ಗ್ರಾಮದ ಸಿಆರ್‌ಪಿಎಫ್ ಯೋಧನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಕರಡಿಗುಡ್ಡದ ಕಡೆಗೆ ಗುರುವಾರ ರಾತ್ರಿ ಬೈಕ್ ಮೇಲೆ ಹೋಗುತ್ತಿರುವಾಗ ಅಪಘಾತದಲ್ಲಿ ಸಿಆರ್‌ಪಿಎಫ್ ಯೋಧ ಸುರೇಶ ವಜ್ರದ್(33) ಮೃತಪಟ್ಟಿದ್ದಾರೆ.