For the best experience, open
https://m.samyuktakarnataka.in
on your mobile browser.

ರೇಣುಕಾಸ್ವಾಮಿ ಕೊಲೆ ಆರೋಪಿ‌ ಧನರಾಜ ಧಾರವಾಡ ಜೈಲಿಗೆ ಶಿಫ್ಟ್

01:00 PM Aug 29, 2024 IST | Samyukta Karnataka
ರೇಣುಕಾಸ್ವಾಮಿ ಕೊಲೆ ಆರೋಪಿ‌ ಧನರಾಜ ಧಾರವಾಡ ಜೈಲಿಗೆ ಶಿಫ್ಟ್

ಧಾರವಾಡ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಧನರಾಜ ಎಂಬಾತನನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು.
ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬೆಳಗಿನ ಜಾವ ಸೂಕ್ತ ಪೊಲೀಸ್ ಬಂದೋಬಸ್ತ್ ಮಧ್ಯೆ ಧಾರವಾಡಕ್ಕೆ ಕರೆತರಲಾಯಿತು. ಮಧ್ಯಾಹ್ನ ೧೨:೫೦ರ ಸುಮಾರಿಗೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆತಂದು ಸಾಮಾನ್ಯ ಕೈದಿಗಳಂತೆಯೇ ಎಲ್ಲ ರೀತಿಯ ತಪಾಸಣೆ ನಡೆಸಿ ನಂತರ ಜೈಲಿನಲ್ಲಿ ಬಿಡಲಾಯಿತು.

Tags :