For the best experience, open
https://m.samyuktakarnataka.in
on your mobile browser.

ರೈಲಿಗೆ ತಲೆಕೊಟ್ಟು ಸಾರಿಗೆ ಬಸ್​ ನಿರ್ವಾಹಕಿ ಆತ್ಮಹತ್ಯೆ

10:46 AM Sep 06, 2023 IST | Samyukta Karnataka
ರೈಲಿಗೆ ತಲೆಕೊಟ್ಟು ಸಾರಿಗೆ ಬಸ್​ ನಿರ್ವಾಹಕಿ ಆತ್ಮಹತ್ಯೆ

ಗದಗ: ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸಾರಿಗೆ ಬಸ್​ ನಿರ್ವಾಹಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾರಿಗೆ ಬಸ್​ ನಿರ್ವಾಹಕಿ ಅಕ್ಕಮ್ಮ ಕಿವುಡಿ(35) ಮೃತಪಟ್ಟವರೆಂದು ಗುರುತಿಸಲಾಗಿದೆ. ಗದಗ ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.