For the best experience, open
https://m.samyuktakarnataka.in
on your mobile browser.

ರೈಲ್ವೆ ಉನ್ನತೀಕರಣಕ್ಕೆ ಬದ್ಧ

04:08 PM Jul 08, 2024 IST | Samyukta Karnataka
ರೈಲ್ವೆ ಉನ್ನತೀಕರಣಕ್ಕೆ ಬದ್ಧ

ಬೆಂಗಳೂರು: ರೈಲ್ವೆ ಉನ್ನತೀಕರಣಕ್ಕೆ ಬದ್ಧ ಎಂದು ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಮೈಸೂರು ರೈಲ್ವೆ ವಿಭಾಗದ ಡಿಆರ್​ಎಂ ಶಿಲ್ಪಿ ಅಗರ್ವಾಲ್, ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ಮಾಡಿರುವ ಅವರು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರೈಲ್ವೇ ಒಂದು ಪ್ರಮುಖ ಸಾರಿಗೆ ಸಾಧನವಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಅನುಭವವನ್ನು ಆನಂದಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ ಮತ್ತು ಆ ಅನುಭವವನ್ನು ಉನ್ನತೀಕರಿಸಲು ನಾನು ಬದ್ಧನಾಗಿದ್ದೇನೆ. ರೈಲ್ವೆಯೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಿದ್ದ ಎಂದಿದ್ದಾರೆ.