For the best experience, open
https://m.samyuktakarnataka.in
on your mobile browser.

ವಂದೇ ಭಾರತ ಎಕ್ಸ್ಪ್ರೆಸ್" ರೈಲ್ವೆ ಕಲಬುರಗಿಗೆ...

04:18 PM Dec 04, 2023 IST | Samyukta Karnataka
ವಂದೇ ಭಾರತ ಎಕ್ಸ್ಪ್ರೆಸ್  ರೈಲ್ವೆ ಕಲಬುರಗಿಗೆ

ನವದೆಹಲಿ: ಕಲಬುರಗಿ - ಬೆಂಗಳೂರು ಹೊಸ ರೇಲ್ವೆಯನ್ನು ಮುಂಜೂರು ಮಾಡಬೇಕು ಎಂದು ಸಂಸದ ಉಮೇಶ್ ಜಾಧವ್ ಲೋಕಸಭೆಯಲ್ಲಿ ವಿನಂತಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅವರು "ಮುಂಬಯಿ - ಸೋಲಾಪುರ್ " ವಂದೇ ಭಾರತ ಎಕ್ಸ್ಪ್ರೆಸ್" ರೈಲ್ವೆಯನ್ನು ಕಲಬುರಗಿ ವರೆಗೆ ವಿಸ್ತರಿಸಬೇಕು ಹಾಗೂ ಕಲಬುರಗಿ - ಬೆಂಗಳೂರು ಹೊಸ ರೇಲ್ವೆಯನ್ನು ಮುಂಜೂರು ಮಾಡಬೇಕೆಂದು ಇಂದು ಲೋಕಸಭೆಯ ಸಭಾಪತಿಗಳ ಮೂಲಕ ಮಾನ್ಯ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ ರವರಿಗೆ ವಿನಂತಿಸಿದೆ ಎಂದು ಬರೆದುಕೊಂಡಿದ್ದಾರೆ.