For the best experience, open
https://m.samyuktakarnataka.in
on your mobile browser.

ವಿಜಯ ಮಹಾಂತೇಶ ದೀಪೋತ್ಸವ :ಮಹಿಳೆಯರೇ ಎಳೆದ ತೇರು

07:26 PM Dec 18, 2023 IST | Samyukta Karnataka
ವಿಜಯ ಮಹಾಂತೇಶ ದೀಪೋತ್ಸವ  ಮಹಿಳೆಯರೇ ಎಳೆದ ತೇರು

ಇಳಕಲ್: ಇಲ್ಲಿನ ವಿಜಯ ಮಹಾಂತೇಶ ಪೀಠದ ವಿಜಯಮಹಾಂತ ಶಿವಯೋಗಿಗಳ ಗದ್ದುಗೆಯಲ್ಲಿ ಸೋಮವಾರದಂದು ರಾತ್ರಿ ದೀಪೋತ್ಸವ ಅಂಗವಾಗಿ ಮಹಿಳೆಯರೇ ತೇರನ್ನು ಎಳೆದರು.
ಅಕ್ಕನಬಳಗದ ಸದಸ್ಯೆಯರು ಮತ್ತು ಪೀಠದ ಭಕ್ತೆಯರು ಲಘು ರಥವನ್ನು ಗದ್ದುಗೆಯ ಆವರಣದಲ್ಲಿ ಐದು ಸುತ್ತು ಹಾಕಿ ಸಂಭ್ರಮಪಟ್ಟರು.