For the best experience, open
https://m.samyuktakarnataka.in
on your mobile browser.

ವಿದ್ಯಾರ್ಥಿಗಳ ಮಧ್ಯೆ ಗಲಾಟೆ

02:32 PM Jan 01, 2024 IST | Samyukta Karnataka
ವಿದ್ಯಾರ್ಥಿಗಳ ಮಧ್ಯೆ ಗಲಾಟೆ

ರಾಯಚೂರು: ನಗರದಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದು ಒಬ್ಬ ವಿದ್ಯಾರ್ಥಿಗೆ ಗಾಯವಾದ ಘಟನೆ ನಡೆದಿದೆ.
ನಗರದ ಮದರ್ ಟ್ರಸ್ಟ್ ಶಾಲೆ ಮುಂಭಾಗದಲ್ಲಿ ಸೋಮವಾರದಂದು
7 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಈ ಗಲಾಟೆ ನಡೆದಿದೆ.
ಶಾಲೆಗೆ ಓರ್ವ ವಿದ್ಯಾರ್ಥಿ ಕೈಯಲ್ಲಿ ಏರ್ ಗನ್, ಮತ್ತೋರ್ವ. ವಿದ್ಯಾರ್ಥಿ ಕೈಯಲ್ಲಿ ಚಾಕು ಇತ್ತು ಎನ್ನಲಾಗಿದೆ. ಇವರಿಬ ಮಧ್ಯೆ ಗಲಾಟೆ ನಡೆದಿದೆ.
ರಾಯಚೂರು ನಗರದ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.