For the best experience, open
https://m.samyuktakarnataka.in
on your mobile browser.

ಸದಾನಂದಗೌಡರಿಗೆ ಟಿಕೆಟ್‌ ಮಿಸ್

05:09 PM Mar 13, 2024 IST | Samyukta Karnataka
ಸದಾನಂದಗೌಡರಿಗೆ ಟಿಕೆಟ್‌ ಮಿಸ್

ಬೆಂಗಳೂರು: ಹಾಲಿ ಸಂಸದ ಡಿ.ವಿ. ಸದಾನಂದಗೌಡ ಅವರಿಗೆ ಟಿಕೆಟ್‌ ನೀಡಲ್ಲ ಎಂದು ಬಿಜೆಪಿ ಹೈಕಮಾಂಡ ಸಂದೇಶ ನೀಡಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಡಿ.ವಿ. ಸದಾನಂದಗೌಡರಿಗೆ ಈ ಬಾರಿ ಬಿಜೆಪಿ ಹೈಕಮಾಂಡ ಟಿಕೆಟ್‌ ನೀಡಲು ನಿರಾಕರಿಸಿದೆ. ಈ ಕುರಿತು ದೂರವಾಣಿ ಮೂಲಕ ಮಾಹಿತಿ ಸದಾನಂದಗೌಡರಿಗೆ ಬಿಜೆಪಿ ಹೈಕಮಾಂಡ ಸಂದೇಶ ನೀಡಿದ್ದಾರೆ.