ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

9 ಗಂಟೆಯಲ್ಲಿ 31 ಟನ್ ಕಬ್ಬು ಹೇರಿದ ಯುವಕ

08:36 PM Dec 06, 2023 IST | Samyukta Karnataka

ಬಾಗಲಕೋಟೆ(ಕಲಾದಗಿ): ಕೇವಲ 9 ಗಂಟೆಯಲ್ಲಿ 31 ಟನ್ ಕಬ್ಬನ್ನು ತಾನೊಬ್ಬನೇ ಟ್ರ್ಯಾಕ್ಟರ್‌ಗೆ ಲೋಡ್ ಮಾಡುವುದರ ಮೂಲಕ ಸಮೀಪದ ಅಂಕಲಗಿಯ ಅಭಿಷೇಕ ಚಿಕ್ಕಪ್ಪ ಮಾದರ ಸಾಹಸ ಮೆರೆದಿದ್ದಾನೆ.
ಮಂಗಳವಾರದಂದು ಶ್ರೀಕಾಂತ ಮಾದರ ಎಂಬುವವರ ಜಮೀನಿನಲ್ಲಿ ಕಬ್ಬನ್ನು ಕಟಾವು ಮಾಡುತ್ತಿದ್ದಾಗ ಅಭಿಷೇಕ್ ಈ ಸಾಧನೆ ಮಾಡಿದ್ದು, ಗುಲಾಲನ್ನು ತೂರುತ್ತಾ, ಊರಲ್ಲಿ ಮೆರವಣಿಗೆ ಮಾಡಿ ಸಂಭ್ರಮಾಚರಣೆ ಮಾಡಲಾಯಿತು. ಜೊತೆಗೆ ಸಾಧನೆ ಮಾಡಿದ ಯುವಕನನ್ನು ಊರವರು ಬೆಳ್ಳಿಯ ಖಡೆಯನ್ನು ಕೈಗೆ ತೊಡಿಸುವುದರ ಮೂಲಕ ಅಭಿನಂದಿಸಿದರು.

Next Article