ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

TV ರಿಮೋಟ್ ಗಾಗಿ ಜಗಳ: ತಂದೆಯಿಂದ ಮಗನ ಹತ್ಯೆ

12:43 PM Oct 15, 2023 IST | Samyukta Karnataka

ಚಿತ್ರದುರ್ಗ: ರಿಮೋಟ್ ವಿಚಾರಕ್ಕೆ ಮಕ್ಕಳ ನಡುವೆ ಜಗಳ ನಡೆದು ತಂದೆಯಿಂದ ಮಗನ ಹತ್ಯೆಯಾದ ಘಟನೆ ನಡೆದಿದೆ.
ಮೊಳಕಾಲ್ಮೂರು NMS ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಚಂದ್ರಶೇಖರ್ (16) ಮೃತ ಬಾಲಕ ಎನ್ನಲಾಗಿದೆ. ತಂದೆ ಲಕ್ಷ್ಮಣ ಬಾಬು ಎಂಬಾತನಿಂತ ಈ ಕೃತ್ಯ ನಡೆದಿದೆ, ಅಣ್ಣ ತಮ್ಮ ಇಬ್ಬರು ರಿಮೋಟ್ ಗಾಗಿ‌ ಕಚ್ಚಾಡುತ್ತಿದ್ದರು. ಈ ವೇಳೆ ಕತ್ತರಿಯಿಂದ ತಂದೆ ಮಗನಿಗೆ ಹೊಡೆದ ವೇಳೆಯಲ್ಲಿ ಕಿವಿ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ಪಾಂಡುರಂಗ ಭೇಟಿ ನೀಡಿದ್ದಾರೆ, ಪ್ರಕರಣ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Next Article