For the best experience, open
https://m.samyuktakarnataka.in
on your mobile browser.

ಆನ್‌ಲೈನ್ ಮೂಲಕ ಮೂವರಿಗೆ ೨೧,೦೪ ಲಕ್ಷ ವಂಚನೆ

11:06 PM Dec 31, 2023 IST | Samyukta Karnataka
ಆನ್‌ಲೈನ್ ಮೂಲಕ ಮೂವರಿಗೆ ೨೧ ೦೪ ಲಕ್ಷ ವಂಚನೆ

ಹುಬ್ಬಳ್ಳಿ: ಇಲ್ಲಿನ ನವನಗರದ ಸತೀಶ ಎಂಬುವರ ಮೊಬೈಲ್‌ಗೆ ಲಿಂಕ್ ಕಳುಹಿಸಿ ಅಪರಿಚಿತರು ೧,೪೯ ಲಕ್ಷ ರೂಪಾಯಿ ವಂಚಿಸಿದ್ದಾರೆ.
ವಿದ್ಯಾನಗರದ ಪ್ರಶಾಂತ ಎಂಬುವರು ಮನೆಯಲ್ಲಿರುವಾಗ ಕರೆದ ಮಾಡಿದ ಅಪರಿಚಿತರು ವರ್ಕ್ ಫ್ರಮ್ ಹೋಮ್ ನೀಡಲಾಗುವುದು ಎಂದು ನಂಬಿಸಿ ೧೫,೬೧ ಲಕ್ಷ ವಂಚಿಸಿದ್ದಾರೆ.
ಧಾರವಾಡದ ರಾಬಿಯಾ ಎಂಬುವರಿಗೆ ವಾಟ್ಸಪ್ ಮೂಲಕ ಪರಿಚಯಿಸಿಕೊಂಡ ಅಪರಿಚಿತರು ೩,೯೪ ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಕುರಿತು ನವನಗರ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.