For the best experience, open
https://m.samyuktakarnataka.in
on your mobile browser.

ಕಣ್ಣು ಹೊಡೆದ ಯುವಕನ ಕೆನ್ನೆಗೆ ಚಪ್ಪಲಿ ಸೇವೆ

11:23 AM Aug 05, 2024 IST | Samyukta Karnataka
ಕಣ್ಣು ಹೊಡೆದ ಯುವಕನ ಕೆನ್ನೆಗೆ ಚಪ್ಪಲಿ ಸೇವೆ

ವಿಜಯಪುರ: ಮಹಿಳೆಯೊಬ್ಬರಿಗೆ ಕಣ್ಣು ಹೊಡೆದು ಸನ್ನೆ ಮಾಡಿದ ಯುವಕನ ಕೆನ್ನೆಗೆ ಚಪ್ಪಲಿ ಸೇವೆ ಮಾಡಿದ ಘಟನೆ ನಡೆದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಂದಿಗೆ ಯುವಕನೊಬ್ಬನ ಅಸಭ್ಯ ವರ್ತನೆಗೆ ಚಪ್ಪಲಿಯಲ್ಲಿ ಹೊಡೆದು ಬುದ್ದಿ ಕಲಿಸಿದ್ದಾರೆ. ಮಹಿಳೆ ಯುವಕನಿಗೆ ಸಾರ್ವಜನಿಕವಾಗಿ ಚಪ್ಪಲಿ ಸೇವೆ ಮಾಡಿದ್ದು ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರು ಇಂತಹ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags :