ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಸಂದರ್ಭದೊಡನೆ ಸ್ಪಷ್ಟೀಕರಿಸಿ…

02:31 AM May 09, 2024 IST | Samyukta Karnataka

ಈ ಕೆಳಕಂಡ ವಾಕ್ಯಗಳನ್ನು ಯಾರು ಯಾರಿಗೆ? ಯಾವಾಗ? ಹೇಗೆ ಹೇಳಿದರು? ಎಂದು ನೀಟಾಗಿ ಬರೆಯಬೇಕು. ಮೊದಲು ನಾವು ಆಪ್ಶನ್‌ಗಳನ್ನು ಕೊಡಬೇಕು ಎಂದು ಮಾಡಿದ್ದೆವು. ಆದರೆ ಸಮಿತಿಯವರು, ಬೇಡ ಬೇಡ…ಈಗಾಗಲೇ ಎಲ್ಲ ಕಡೆ ಇವುಗಳ ಬಗ್ಗೆ ಗೊತ್ತಿದೆ. ಈಗಿನವರು ಭಯಂಕರ ಇಂಟಲಿಜೆಂಟು ಹಾಗಾಗಿ ಹೇಳುತ್ತಾರೆ ಎಂದು ವಾದ ಮಾಡಿದ್ದರಿಂದ ನಾವು ಯಾವುದೇ ಆಯ್ಕೆಗಳಿಲ್ಲದೇ ಕೊಡುತ್ತಿದ್ದೇವೆ. ಇನ್ಯಾಕೆ ತಡಮಾಡುತ್ತೀರಿ…ಬೇಗ..ಬೇಗ ಬರೆಯಿರಿ ಬಹುಮಾನ ಪಡೆಯಿರಿ. ಈ ಸ್ಪರ್ಧೆ ಇಲ್ಲಿಯ ಮಟ್ಟದ್ದಾಗಿದೆ. ಇದರಲ್ಲಿ ಸ್ಥಾನ ಪಡೆದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟಕ್ಕೂ ತಮ್ಮನ್ನು ಕಳುಹಿಸಿಕೊಡಲಾಗುವುದು. ಮರೆಯಬೇಡಿ..ಮರೆತು ನಿರಾಶೆರಾಗಬೇಡಿ…

Next Article