ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಚತುಷ್ಪಥದ ಕಲ್ಪನೆಗೆ 25 ವರ್ಷ

01:43 PM Mar 05, 2024 IST | Samyukta Karnataka

ಬೆಂಗಳೂರು: ಚತುಷ್ಪಥದ ಕಲ್ಪನೆಗೆ 25 ವರ್ಷ ಎಂದು ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಈ ಕರುತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ವಾಜಪೇಯಿಯವರು ಹಾಕಿದ ಸುವರ್ಣ ಚತುಷ್ಪಥದ ಅಂದರೆ #ಚಿನ್ನದ_ರಸ್ತೆ ಯ ಕಲ್ಪನೆಗೆ 25 ವರ್ಷವಾಯ್ತು. ಭಾರತದ ವಿಕಾಸದ ಓಟಕ್ಕೆ ಅದು ಬಲವಾದ ಅಡಿಪಾಯವಾಯ್ತು. ಮೋದಿ ಅದರ ಮೇಲೆ ಭವ್ಯ ಸೌಧ ನಿರ್ಮಿಸಿದರು ಎಂದಿದ್ದಾರೆ.

Next Article