For the best experience, open
https://m.samyuktakarnataka.in
on your mobile browser.

ಜಯಲಲಿತಾ ಆಭರಣ ಹಸ್ತಾಂತರಕ್ಕೆ ತಡೆ

11:10 PM Mar 05, 2024 IST | Samyukta Karnataka
ಜಯಲಲಿತಾ ಆಭರಣ ಹಸ್ತಾಂತರಕ್ಕೆ ತಡೆ

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸೇರಿದ ಆಭರಣಗಳು ಸೇರಿ ಇತರೆ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಹೈಕೋರ್ಟ್ ತಡೆ ನೀಡಿದೆ.