ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದರ್ಶನ್ ಪುತ್ರ ಇಂದು ಬಳ್ಳಾರಿಗೆ ಭೇಟಿ

11:42 AM Oct 03, 2024 IST | Samyukta Karnataka

ಬಳ್ಳಾರಿ: ಮೊದಲ ಬಾರಿಗೆ ದರ್ಶನ್ ಭೇಟಿಗೆ ಅವರ ಪುತ್ರ ವಿನೀಶ್ ಬಳ್ಳಾರಿ ಜೈಲಿಗೆ ಬರುತ್ತಿದ್ದಾನೆ.
ತಾಯಿ ವಿಜಯಲಕ್ಷ್ಮಿ ಜೊತೆ ಬಳ್ಳಾರಿ ಜೈಲಿಗೆ ಬರುತ್ತಿರುವ ವಿನೀಶ್, ಸಂಜೆ 4 ಗಂಟೆಗೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರಲಿರುವ ವಿನೀಶ್.‌‌ ಪುತ್ರನಿಗಾಗಿ ಜೈಲಲ್ಲಿ ಕನವರಿಸುತ್ತಿದ್ದ ನಟ ದರ್ಶನ್. ಪತ್ನಿ ಪ್ರತಿ ಬಾರಿ ಭೇಟಿ ವೇಳೆ ಮಗನನ್ನ ಕೇಳುತ್ತಿದ್ದ ದರ್ಶನ್. ಪತಿ ಸೂಚನೆ ಮೇರೆಗೆ ಮಗನನ್ನ ಜೈಲಿಗೆ ಕರೆತರುತ್ತಿರುವ ವಿಜಯಲಕ್ಷ್ಮಿ.

Tags :
#Ballari#Darshan #Dboss #ChallengingStar #Darshan&gang#ದರ್ಶನ್#ಬಳ್ಳಾರಿ
Next Article