For the best experience, open
https://m.samyuktakarnataka.in
on your mobile browser.

ಕನ್ನಡ ನಾಡಿನ ಘತವೈಭವ ಮರುಕಳಿಸಲಿ

11:55 AM Dec 16, 2023 IST | Samyukta Karnataka
ಕನ್ನಡ ನಾಡಿನ ಘತವೈಭವ ಮರುಕಳಿಸಲಿ

ಬೆಂಗಳೂರು: 5 ವರ್ಷಗಳಲ್ಲಿ 10,000-15,000 ಎಕರೆಗಳಲ್ಲಿ ಗಂಧದ ಮರಗಳನ್ನು ಬೆಳೆಸುವ ಗುರಿ ಹೊಂದಿದೆ ಎಂದು ಸಚಿವ ಎಂ. ಬಿ, ಪಾಟೀಲ ಹೇಳಿದ್ದಾರೆ.
ಶ್ರೀಗಂಧದ ನಾಡು ಕನ್ನಡ ನಾಡಿನ ಘತವೈಭವ ಮರುಕಳಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ✅ 5 ವರ್ಷಗಳಲ್ಲಿ 10,000-15,000 ಎಕರೆಗಳಲ್ಲಿ ಗಂಧದ ಮರಗಳನ್ನು ಬೆಳೆಸುವ ಗುರಿ
✅ ರೈತರಿಗೆ ಆಕರ್ಷಕ ಆದಾಯ ✅ ಕೆಎಸ್‌ಡಿಎಲ್ ವತಿಯಿಂದ ರೈತರ ಪಾಲುದಾರಿಕೆ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಪ್ರತಿ ವರ್ಷ 1000ಕ್ಕೂ ಹೆಚ್ಚಿನ ಎಕರೆ ಪ್ರದೇಶದಲ್ಲಿ ಗಂಧದ ಮರಗಳನ್ನು ಬೆಳೆಸುವ ಯೋಜನೆ ಹೊಂದಿದೆ ಎಂದು ಬರೆದುಕೊಂಡಿದ್ದಾರೆ.