ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಾ ಹೇಳೋದೆಲ್ಲ ನಿಜಾನಾ…?

02:00 AM Feb 08, 2024 IST | Samyukta Karnataka

ಜಗತ್ತಿನಲ್ಲಿ ಯರ‍್ಯಾರೋ ಯರ‍್ಯಾರಿಗೆ ಏನೇನೋ ಅನ್ನುತ್ತಾರೆ. ಹಾಗೆ ಅಂದವರು, ಅನ್ನಿಸಿಕೊಂಡವರು ಬಹು ಬೇಗನೇ ಮರೆಯುತ್ತಾರೆ. ಹಾಗೆ ಮರೆಯಬಾರದು ಎಂದು ತಿಗಡೇಸಿ ಇದನ್ನು ಸಜ್ಜು ಮಾಡಿಕೊಂಡಿದ್ದಾನೆ. ಯಾರು ಯಾರಿಗೆ ಏನು ಅಂದರು? ಎಂದು ಜನರಿಂದಲೇ ಹೇಳಿಸಬೇಕು. ನಾಳೆ ಒಂದು ದಿನ ನಾ ಅಂದಿಲ್ಲ…ನಾ ಹಾಗಂದಿಲ್ಲ ಅಂತ ಹೇಳಬಾರದು ಎಂಬ ದೂರಾಲೋಚನೆ ತಿಗಡೇಸಿಗೆ ಇದ್ದುದರಿಂದ ಇದನ್ನು ಸಿದ್ಧಪಡಿಸಿದ್ದಾನೆ. ಇಲ್ಲಿ ಯಾರು ಏನೆಂದರು ಎಂದು ಒಂದು ಲೈನ್ ಬರೆದು ಕೆಳಗಡೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಕರೆಕ್ಟಾಗಿರುವುದನ್ನು ಆಯ್ಕೆ ಮಾಡಿಕೊಂಡು ತುಂಬಿ ಕಳಿಸಿ..ಸರಿಯಾಗಿದ್ದರೆ ಸೂಕ್ತ ಬಹುಮಾನ ಎಂದೂ ಸಹ ಘೋಷಿಸಲಾಗಿದೆ.
೧) ಅಕ್ಕಾ ನಿಮ್ಮಕ್ಕಾ…ನೀ ನಿಮ್ಮಕ್ಕಾ ಅಲ್ಲ ನಮ್ಮಕ್ಕ….

Next Article