For the best experience, open
https://m.samyuktakarnataka.in
on your mobile browser.

ಪಂಡಿತ ಹಿರೇಮಠ ಶಿವೈಕ್ಯ

12:41 PM Apr 20, 2024 IST | Samyukta Karnataka
ಪಂಡಿತ ಹಿರೇಮಠ ಶಿವೈಕ್ಯ

ಬೆಂಗಳೂರು: ಪಂಡಿತ ಹಿರೇಮಠ ಶಿವೈಕ್ಯರಾಗಿದ್ದಾರೆ.
ಈ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕೇದಾರನಾಥ ಜಂಗಮ ಪೀಠದ ಪಂಡಿತ ಹಿರೇಮಠರವರು ಇಷ್ಟು ಚಿಕ್ಕ ವಯಸ್ಸಿಗೆ ಶಿವೈಕ್ಯರಾಗಿರುವ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಆ ಭಗವಂತನು ನಿಮ್ಮ ಆತ್ಮಕ್ಕೆ ಶಾಂತಿಯನ್ನು ಕರುಣಿಸಲೆಂದು ಬೇಡುವೆ. ಓಂ ಶಾಂತಿ ಎಂದಿದ್ದಾರೆ.