For the best experience, open
https://m.samyuktakarnataka.in
on your mobile browser.

ಹುಬ್ಬಳ್ಳಿ ಪ್ರಕರಣ: ಜಾಮೀನು ಅರ್ಜಿ ಸಲ್ಲಿಕೆ

12:52 PM Jan 03, 2024 IST | Samyukta Karnataka
ಹುಬ್ಬಳ್ಳಿ ಪ್ರಕರಣ  ಜಾಮೀನು ಅರ್ಜಿ ಸಲ್ಲಿಕೆ

ಹುಬ್ಬಳ್ಳಿ: ಕರ ಸೇವಕ ಶ್ರೀಕಾಂತ ಪೂಜಾರಿ ಅವರಿಗೆ ಜಾಮೀನು ಕೋರಿ ಆರೋಪಿ ಪರ ವಕೀಲ ಅಶೋಕ್ ಅಣ್ವೇಕರ್ ಬುಧವಾರ ನ್ಯಾಯಾಲಯಕ್ಕರ ಅರ್ಜಿ ಸಲ್ಲಿಸಿದ್ದಾರೆ.
ಹುಬ್ಬಳ್ಳಿಯ 3ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಶ್ರೀಕಾಂತ ಬಿಡುಗಡೆಗೆ ಮನವಿ ಸಲ್ಲಿಸಲಾಗಿದೆ.